- ನೇತ್ರಾವತಿ, ರಾಮನಗರ ಮತ್ತು ಶಿವಮೊಗ್ಗ ಜಿಲ್ಲೆಗಳ ನಿರ್ದೇಶಕರು
- ವೀರಕ್ಯಾತಯ್ಯ ಎನ್, ತುಮಕೂರು ಮತ್ತು ಚಿತ್ರದುರ್ಗ
- ಶ್ರೀನಿವಾಸಮೂರ್ತಿ ಬಿ. ಜಿ. ಬೆಂಗಳೂರು ನಗರ, ದಕ್ಷಿಣಕನ್ನಡ ಮತ್ತು ಉಡುಪಿ.
- ಮಂಜುನಾಥ ಬಿ. ಸಿ. ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಕೋಲಾರ.
- ಶಿವಾಜಿ ವಿ. ಮಾನೆ, ವಿಜಯಪುರ ಮತ್ತು ಧಾರವಾಡ.
- ರವಿ ಗಾದರಿ. ಬೆಳಗಾವಿ ಮತ್ತು ಉತ್ತರಕನ್ನಡ.
- ವೆಂಕಣ್ಣ ಕಂಬಾರ್, ಭಾಗಲಕೋಟೆ ಮತ್ತು ಗದಗ.
- ಮಲ್ಲಿಕಾರ್ಜುನ್. ಲಾಧಾಕರ್, ವಿಜಯನಗರ, ಬೀದರ್ ಮತ್ತು ಬಳ್ಳಾರಿ.
- ಖಂಡೆಪ್ಪ, ಕಲ್ಬುರ್ಗಿ ಮತ್ತು ರಾಯಚುರ್.
- ಡಿ.ಕೆ ಪಾಟೀಲ್, ಯಾದಗಿರಿ ಮತ್ತು ಕೊಪ್ಪಳ.
- ಶಾಲಿನಿ ಎಂ.ಪಿ, ಚಾಮರಾಜನಗರ ಮತ್ತು ಮೈಸೂರು.
- ಮೋಹನ್ಕುಮಾರ್ ಕೆ.ಎನ್, ಹಾಸನ ಮತ್ತು ಚಿಕ್ಕಮಗಳೂರು.
- ಉಮಾಶಂಕರ ಕೆ.ಎಂ, ಮಂಡ್ಯ ಮತ್ತು ಕೊಡಗು.
- ರಜಾಕ್ಸಾಬ್ ಟೇಲರ್, ದಾವಣಗೆರೆ ಮತ್ತು ಹಾವೇರಿ.
- ರಾಘವೇಂದ್ರ ಜನಿವಾರ್. ಸಹಕಾರ ಸಂಘದ ದುಡಿಯುವ ಬಂಡವಾಳ ಹಾಗೂ ಹಣಕಾಸು ನಿರ್ವಹಣೆ.
ಪ್ರಮುಖ ವಿಷಯಗಳು
- ನಿರ್ದೇಶಕರಿಗೆ ವಹಿಸಲಾದ ಜವಬ್ದಾರಿಗಳು ಮತ್ತು mobile ಸಂಖ್ಯೆಗಳು
- 4ನೇ ಸರ್ವ ಸದಸ್ಯರ ಸಭೆಯ ಸೂಚನಾ ಪತ್ರ ಹಾಗೂ ಮಂಡಿಸುವ ವಿವಿಧ ದಾಖಲಾತಿಗಳು
- ಸಾಲ ಮಂಜೂರು ಮತ್ತು ವಸೂಲಾತಿ ನಿಯಮಗಳು
- ನಮೂನೆಗಳು/ಅರ್ಜಿಗಳು (forms/ applications)
- ಸಹಕಾರ ಸಂಘದ ಸಂವಿಧಾನ
- ಈ ನಮ್ಮ ಸಹಕಾರ ಸಂಘಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು
- ಮರಣ ನಿಧಿ ಯೋಜನೆಯ ನಿಯಮಾವಳಿಗಳು
- ಮುಖಪುಟ
- ಆವರ್ತಕ ಠೇವಣಿ (Recurring Deposit) ನಿಯಮಾವಳಿಗಳು
- ನಿಶ್ಚಿತ ಠೇವಣಿ (FD) ನಿಯಮಾವಳಿಗಳು
- ಸಹಕಾರ ಸಂಘದ ಸ್ಥಾಪನೆಯ ಹಿನ್ನೆಲೆ:
ನಿರ್ದೇಶಕರಿಗೆ ವಹಿಸಲಾದ ಜವಬ್ದಾರಿಗಳು ಮತ್ತು mobile ಸಂಖ್ಯೆಗಳು
ಮಾನ್ಯರೇ, ನಿರ್ದೇಶಕರುಗಳು ವಹಿಸಿಕೊಂಡ ಜಿಲ್ಲೆಗಳ ಪಟ್ಟಿ.
ನೀವು ಅವರಿಗೆ ನೇರವಾಗಿ ಕರೆಮಾಡುವ ಮೂಲಕ ಸಲಹೆ/ ಸಮಸ್ಯೆ ಕುರಿತ ಅನಿಸಿಕೆಯನ್ನು ವ್ಯಕ್ತಪಡಿಸಬಹುದು.
ಈ ಸಹಕಾರ ಸಂಘವು 14/02/2020ರಂದು ಸ್ಥಾಪನೆಗೊಂಡು ಅಂಧ ನೌಕರರ ಆರ್ಥಿಕ ಏಳಿಗೆಗಾಗಿ ಶ್ರಮಿಸುತ್ತಿದೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವ್ಯಾಪ್ತಿಯಲ್ಲಿರುವ ಇಲಾಖೆ, ನಿಗಮ-ಮಂಡಳಿ, ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಾರ್ವಜನಿಕ ವಲಯಗಳ ಉದ್ದಿಮೆಯಲ್ಲಿನ ಅಂಧ ನೌಕರರು ಈ ಸಹಕಾರ ಸಂಘದ ಪ್ರಾಥಮಿಕ ಸದಸ್ಯರಾಗಬಹುದು. ಪ್ರಾಥಮಿಕ ಸದಸ್ಯರಿಗೆ ಪರಿಚಯವಿರುವವರು ಸಹ ಸದಸ್ಯರಾಗಬಹುದು.
Subscribe to:
Posts (Atom)
ಹೆಚ್ಚು ಓದಿದ ವಿಷಯಗಳು
-
update admin report 2022-23.doc ಮುಂಗಡ ಪತ್ರಿಕೆ ಅನುಪಾಲನಾ ವರದಿ 4 ನೇ ಸರ್ವ ಸದಸ್ಯರ ಸಭೆಯ ನಡಾವಳಿ Reg No:OTS-2/293/HOT/52921/20...
No comments:
Post a Comment
ಅನಿಸಿಕೆಯನ್ನು ಬರೆಯಿರಿ